ಪ್ರಧಾನಿಗಳ ವಿರುದ್ಧ ನಿರಂತರವಾಗಿ ದಾಳಿ ಮಾಡುತ್ತಾ ಬಂದ ಸೋನಿಯಾ, @kharge ಅವರ ಹೆಗಲ ಮೇಲೆ ಬಂದೂಕಿಟ್ಟು ಗುಂಡು ಹಾರಿಸಿದ್ದಾರೆ. ಮಾತು ಕಾಂಗ್ರೆಸನ್ನ ಕೆಡಿಸಿದೆ, ಕೆಡಿಸುತ್ತಿದೆ, ಇನ್ನಷ್ಟು ಕೆಡಿಸಲಿದೆ.
#CorruptCongress
ಕಾಂಗ್ರೆಸ್ನ ದುರಾಡಳಿತವನ್ನು ದೂರುತ್ತಾ ಕೂರದೆ, ಬಿಜೆಪಿ ಸರ್ಕಾರವು ರಾಜ್ಯದ ಜನರ ಆರೋಗ್ಯ ಕಾಪಾಡಲು ಹಾಗೂ ಅನಿರೀಕ್ಷಿತ ಸಾಂಕ್ರಾಮಿಕಗಳಿಗೆ…
Download Tweet Videoರಾಜ್ಯದಾದ್ಯಂತ ಮಾರ್ದನಿಸುತ್ತಿದೆ ವಿಜಯ ಸಂಕಲ್ಪ ಅಭಿಯಾನದ ಕಹಳೆ.
#VijayaSankalpaAbhiyana #ವಿಜಯಸಂಕಲ್ಪಅಭಿಯಾನ
Download Tweet Videoಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಾದಿ ಭಾಗ್ಯ ಜಾರಿಗೊಳಿಸುವುದಾಗಿ @siddaramaiah ಹೇಳಿದ್ದಾರೆ. ನೆಮ್ಮದಿ ಮತ್ತು ಶಾಂತಿಯುತ ಜನಜೀವನ ಮುಂ…
Download Tweet Videoಚಿಕ್ಕಮಗಳೂರಿನ ದತ್ತಪೀಠಕ್ಕೆ ಅರ್ಚಕರನ್ನು ನೇಮಿಸುವ ಮೂಲಕ ನ್ಯಾಯ ಒದಗಿಸಿದ @bjpkarnatakaವು ಕೋಟಿ ಕೋಟಿ ವೆಚ್ಚದಲ್ಲಿ ಮೆಡಿಕಲ್ ಕಾಲೇಜ…
Download Tweet Videoರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿದ್ದ ಕಾಂಗ್ರೆಸ್ನ ಭಾಗ್ಯಗಳ ರಾಜಕಾರಣ ಪರೋಕ್ಷವಾಗಿ ದುರ್ಭಾಗ್ಯವನ್ನೇ ತಂದೊಡ್ಡಿತು. ಯಾರದು ಬೆಸ್ಟ್ ದೌರ್…
Download Tweet Videoಈ ಧ್ವನಿ @inckarnataka ಅಲಿಯಾಸ್ ಕೊತ್ವಾಲ್ ಕಾಂಗ್ರೆಸಿನ ರಾಜ್ಯಾಧ್ಯಕ್ಷರಾದ @DKShivakumar ಅವರದ್ದೆ, ಯಾವುದೇ ಅನುಮಾನ ಬೇಡ.…
Download Tweet Video100 ವರ್ಷಗಳ ಪುರಾತನ ದೇಗುಲಗಳನ್ನು ಒಡೆದ ಡಿಎಂಕೆ ನಾಯಕ ಟಿ.ಆರ್. ಬಾಲು ಅದನ್ನು ಬಹಳ ಹೆಮ್ಮೆಯಿಂದ ಸಮರ್ಥಿಸಿಕೊಂಡಿದ್ದಾರೆ. ಇದು ಧರ್ಮವನ್…
Download Tweet Videoರಾಜ್ಯದ ಪ್ರತೀ ಗ್ರಾಮದಲ್ಲೂ 24/7 ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದೇ @BJP4Karnataka ಸರ್ಕಾರದ ಪರಮ ಉದ್ದೇಶ. ಈ ಮನೋಭಾವದೊಂದಿಗೆ…
Download Tweet Videoವಸಾಹತುಶಾಹಿ ಮನಸ್ಥಿತಿಯನ್ನು ತೊಡೆದು ಹಾಕಲು ಮೋದಿ ಸರ್ಕಾರ ಅನೇಕ ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಹೊಸ ಸಂಕಲ್ಪಗಳೊಂದಿಗೆ ನವ ಭಾ…
Download Tweet Videoಅಳೆದು ತೂಗಿ ಕೋಲಾರ ಆರಿಸಿಕೊಂಡ @siddaramaiah ಅವರಿಗೆ ತಮ್ಮ ಲೆಕ್ಕಾಚಾರದ ಅಳತೆ ತಪ್ಪಿದ ಹೆದರಿಕೆ ಕಾಡುತ್ತಾ ಇದೆ. ಆದರೆ ಆ ಬಗ್ಗೆ ಹೆ…
Download Tweet Videoತಾಂಡಾ ನಿವಾಸಿಗಳ ಬದುಕಿಗೆ ಬೆಳಕು ತಂದ ಡಬಲ್ ಎಂಜಿನ್ ಸರ್ಕಾರ.
ಅರ್ಧ ಲಕ್ಷ ಕುಟುಂಬಗಳ ಬಹುಕಾಲದ ಕನಸು, ನನಸಾಗಲು ಶ್ರೀ @narendramodi ಅ…
Download Tweet Videoರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದ್ದು, 150ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ.
- ಶ್ರೀ @nalinkateel, ಬಿಜೆಪಿ…
Download Tweet Videoರಾಜ್ಯಕ್ಕೆ ಶ್ರೀ @AmitShah ಆಗಮನ, ವಿರೋಧಿ ಪಾಳಯದಲ್ಲಿ ಹೆಚ್ಚಿಸಿದ ಆತಂಕ.
ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರು…
Download Tweet Videoಕನ್ನಡಿಗರು ಸ್ವಾಭಿಮಾನಿಗಳು. ಕನ್ನಡ ಅಸ್ಮಿತೆ ವಿಚಾರಕ್ಕೆ ಬಂದರೆ ನೆತ್ತರು ಕೊಡಲು ಸಿದ್ಧರಾಗಿರುತ್ತೇವೆ. @siddaramaiah ಆಡಳಿತದಲ್ಲಿ ಕ…
Download Tweet VideoRT @BJP4India: जब आपका मार्गदर्शक आपका धर्म हो,
आपकी प्रेरणा आपकी संस्कृति हो…
तब आपको विश्वगुरु बनने से कोई नहीं रोक सकता!
Download Tweet Videoಪ್ರಧಾನಿ ಶ್ರೀ @narendramodi ಅವರು ಇಂದು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶದ ಅತ್ಯಂತ ಪುರಾತನ ವಿಜ್ಞಾನ ಸಂಸ್ಥೆಗಳಲ್ಲಿ ಒಂದಾದ ಬೆಂಗ…
Download Tweet Videoಪ್ರಧಾನಿ ಶ್ರೀ @narendramodi ಅವರು 2023 ರ ವರ್ಷದ ಮೊದಲ ಮನ್ ಕೀ ಬಾತ್ನಲ್ಲಿ ಕರ್ನಾಟಕದ ಕಲ್ಬುರ್ಗಿ, ಬೀದರ್ಗಳಲ್ಲಿ ತಯಾರಾಗುವ ಸಿ…
Download Tweet Videoಕೇಂದ್ರದಲ್ಲಿ ಪ್ರಧಾನಿ ಶ್ರೀ @narendramodi ಅವರ ಆಡಳಿತ, ರಾಜ್ಯದಲ್ಲಿ ಶ್ರೀ @BSBommai ಅವರ ಸರ್ಕಾರದ ಸಮನ್ವಯದೊಂದಿಗೆ ಜನಪರ ಯೋಜನೆಗಳ…
Download Tweet Videoನವ ಉತ್ಸಾಹದೊಂದಿಗೆ ಮುನ್ನಡೆಯುತ್ತಿದೆ ರಾಜ್ಯವ್ಯಾಪಿ ವಿಜಯ ಸಂಕಲ್ಪ ಅಭಿಯಾನ.
#VijayaSankalpaAbhiyana #ವಿಜಯಸಂಕಲ್ಪಅಭಿಯಾನ
Download Tweet Videoಸ್ವತಂತ್ರ ಭಾರತದಲ್ಲಿ ಸಂವಿಧಾನವೇ ಅಪಾಯದಲ್ಲಿ ಇದ್ದ ಕಾಲ ಎಂದರೆ ಅದು 1975ರ ಜುಲೈ 25ರ ನಂತರದ 21 ತಿಂಗಳು. @RahulGandhiಯ ಅಜ್ಜಿ ಇಂದಿ…
Download Tweet Videoಧಾರವಾಡದ ಕುಂದಗೋಳದಲ್ಲಿ ವಿಜಯ ಸಂಕಲ್ಪ ಅಭಿಯಾನದ ಮೂಲಕ ಕಮಲ ಅರಳಲು ನಾಂದಿ ಹಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ @AmitShah…
Download Tweet Videoಸರಳ ಸಜ್ಜನಿಕೆ ರಾಜಕಾರಣಿ, ರಾಜ್ಯದ ಅಭಿವೃದ್ಧಿಗಾಗಿ ಜನಪರ ಯೋಜನೆಗಳನ್ನು ಜಾರಿ ಮಾಡಿದ ಜನನಾಯಕ. ಉತ್ತರ ಕರ್ನಾಟದ ಜನತೆಗೆ ನೀರು ಹರಿಸಿದ ಭ…
Download Tweet Videoಬ್ರಿಟಿಷರ ಸಿಂಹ ಸ್ವಪ್ನರಾಗಿದ್ದ ಕಿತ್ತೂರ ರಾಣಿ ಚೆನ್ನಮ್ಮನ ಪುಣ್ಯಭೂಮಿಗೆ ಕೇಂದ್ರ ಗೃಹ ಸಚಿವ ಶ್ರೀ @AmitShah ಅವರ ಭೇಟಿ, ರಾಜ್ಯದಲ್ಲಿ…
Download Tweet Videoಗ್ರಾಮದೆಡೆಗೆ ಶಾಸಕರ ನಡಿಗೆ ಎಂಬ ಘೋಷದೊಂದಿಗೆ 13 ದಿವಸಗಳಲ್ಲಿ 252 ಕಿ. ಮೀ. ಕ್ರಮಿಸಿ ಸಾಗಿದ ಬಂಟ್ವಾಳ ಶಾಸಕರಾದ ಶ್ರೀ @URajeshNaik ಅ…
Download Tweet Videoಮಹಾದಾಯಿ ಯೋಜನೆಯನ್ನು ಅನುಷ್ಠಾನಗೊಳಿಸದೆ ಕಾಲಹರಣ ಮಾಡಿದ್ದ ಕಾಂಗ್ರೆಸ್, ಸುಳ್ಳಿನ ಕಂತೆಗಳನ್ನೇ ಕಟ್ಟಿದೆ. ಇಚ್ಛಾಶಕ್ತಿ ಹಾಗೂ ಬದ್ಧತೆ…
Download Tweet Videoಬಿಜೆಪಿಯ ಗೆಲುವಿಗಾಗಿ ಎಲ್ಲರೂ ವಿಜಯ ಸಂಕಲ್ಪ ಅಭಿಯಾನದ ಮೂಲಕ ಮನೆ-ಮನಗಳನ್ನು ತಲುಪುತ್ತಿದ್ದಾರೆ.
#ವಿಜಯಸಂಕಲ್ಪಅಭಿಯಾನ…
Download Tweet Videoಹಾಸನಕ್ಕೆ ನಾನೇ ಅಭ್ಯರ್ಥಿಯೆಂದು ಭವಾನಿ ರೇವಣ್ಣ ಘೋಷಿಸಿಕೊಂಡಿದ್ದಾರೆ. ಅದನ್ನು @hd_kumaraswamy ತಿರಸ್ಕರಿಸಿದ್ದಾರೆ. ಈ ಮೂಲಕ…
Download Tweet Videoಪ್ರಧಾನಿ ಶ್ರೀ@narendramodi ಸರ್ಕಾರ ಇಲ್ಲವೆಂದರೆ ಇನ್ನು ನೂರು ವರ್ಷಗಳಾದರೂ ರಾಮ ಮಂದಿರ ನಿರ್ಮಾಣ ಮಾಡಲು ಯಾವುದೇ ಸರ್ಕಾರದಿಂದ ಆಗುತ್ತಿ…
Download Tweet Videoರಾಜ್ಯದಾದ್ಯಂತ ಬಿಜೆಪಿಯೇ ಭರವಸೆ ಎಂಬ ಭಾವನೆ ಮೂಡಿಸುತ್ತಿದೆ ವಿಜಯ ಸಂಕಲ್ಪ ಅಭಿಯಾನ.
#ವಿಜಯಸಂಕಲ್ಪಅಭಿಯಾನ #VijayaSankalpaAbhiyana
Download Tweet Videoನಮ್ಮ ದೇಶದಲ್ಲಿ @INCIndia ವಿವಿಧ ರೀತಿಯ ರಾಜಕೀಯ ಅಗತ್ಯಗಳಿಗಾಗಿ ಕಮ್ಯುನಿಷ್ಟರ ಜತೆ, ನಕ್ಸಲೀಯರ ಜತೆ ಮತ್ತು ಭಯೋತ್ಪಾದಕರ ಜತೆಯೂ ಮಾತುಕ…
Download Tweet Videoರಾಜ್ಯದಲ್ಲಿ @INCKarnataka ಸೋಲುತ್ತದೆ ಎನ್ನುವ ಆಂತರಿಕ ಸಮೀಕ್ಷೆ @DKShivakumar ಪಾಳಯದ ಆತಂಕ ಹೆಚ್ಚಿಸಿದೆ. ಸೋಲುತ್ತೇವೆ ಎನ್ನುವ ಹತಾ…
Download Tweet Videoಅಲ್ಪಸಂಖ್ಯಾತರ ರಕ್ಷಕ, ಭ್ರಷ್ಟಾಚಾರ ವಿರೋಧಿ, ದಲಿತ ಪರ ಎಂದೆಲ್ಲ ಹೋದಲ್ಲೆಲ್ಲಾ ಸುಳ್ಳನ್ನೇ ಊದಿ, ಊರೂರು ತಿರುಗಿ ಯಾತ್ರೆ ಮಾಡಿದರೂ ನಿಮ…
Download Tweet Videoಬಿಜೆಪಿ ಯುವ ಮೋರ್ಚಾ ಬಳ್ಳಾರಿ ವತಿಯಿಂದ ಇಂದು ವಿಜಯ ಸಂಕಲ್ಪ ಅಭಿಯಾನ ಅಂಗವಾಗಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಪ್ರಸ್ತುತಪಡಿಸುವ ಬೀದಿ ನಾ…
Download Tweet Videoಸಹಕಾರಿ ಕ್ಷೇತ್ರಕ್ಕೆ ಹಿಂದಿನ ಎಲ್ಲಾ ಸರ್ಕಾರಗಳಿಗಿಂತ ಹೆಚ್ಚು ಬೆಂಬಲವನ್ನು @BJP4India ನೀಡಿದೆ. ದೇಶದ ಸಹಕಾರಿ ಸಂಸ್ಥೆಗಳನ್ನು ಹೊಸ ಎತ್…
Download Tweet Videoಸಮಾಜಕ್ಕೆ ನಿಸ್ವಾರ್ಥ ಕೊಡುಗೆ ನೀಡಿದ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ, ವೃಕ್ಷಮಾತೆ ತುಳಸಿ ಗೌಡ & ಸೂಲಗಿತ್ತಿ ನರಸಮ್ಮರ ಸಾಧ…
Download Tweet Videoವಿಜಯ ಸಂಕಲ್ಪ ಅಭಿಯಾನದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಮನೆ ಮನೆಗೆ ತಲುಪಿಸಲಾಗುತ್ತಿದೆ.…
Download Tweet Videoಹಲವಾರು ವರ್ಷಗಳಿಂದ ಅಭಿವೃದ್ಧಿಗಾಗಿ ಹಾತೊರೆಯುತ್ತಿದ್ದ ಧಾರವಾಡ ರೈಲ್ವೆ ಸ್ಟೇಷನ್ಗೆ @bjpkarnatakaವು ಹೊಸ ಆಯಾಮ ನೀಡಿ ಅದರ ಚಹರೆಯನ್ನೇ…
Download Tweet Videoನಾರಿ ಶಕ್ತಿಯನ್ನು ಬಿಂಬಿಸಲಿದೆ ಕರ್ನಾಟಕದ ಈ ಬಾರಿಯ ಗಣರಾಜ್ಯೋತ್ಸವದ ಸ್ತಬ್ಥಚಿತ್ರ.
#NariShakthi #RepublicDayParade
Download Tweet Videoಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ @BSBommai ಸರ್ಕಾರ 'ಶಿಗ್ಗಾಂವಿ ಜವಳಿ ಪಾರ್ಕ್' ನಿರ್ಮಾಣ ಮಾಡಿದೆ. ಇದರಿಂದ ಜಿಲ್ಲೆಯಲ್ಲಿ 10…
Download Tweet Videoವಿಜಯ ಸಂಕಲ್ಪ ಅಭಿಯಾನದಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಲಾಗುತ್ತಿದೆ.
#VijayaSankalpaAbhiyana…
Download Tweet Videoಎಲ್ಲಾ ಭಯೋತ್ಪಾದಕರನ್ನು ವಿರೋಧಿಸುತ್ತೇವೆ ಎಂದು ತಾವು ಹೇಳುತ್ತಿದ್ದೀರಿ @siddaramaiahನವರೆ. ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿಯವರು…
Download Tweet VideoRT @BJP4India: PM Shri @narendramodi interacts with Rashtriya Bal Puraskar awardees at his residence in New Delhi.
Download Tweet Videoಕೊತ್ವಾಲ್ ಕಾಂಗ್ರೆಸಿನ ಶಾಸಕ ರಾಜೇಗೌಡರ ಬಾಯಲ್ಲಿ ಉದುರಿರುವ ನುಡಿಮುತ್ತುಗಳು!
ದತ್ತಪೀಠ - ಅಯೋಧ್ಯೆಯ ಬಗ್ಗೆ ಹಗುರವಾದ ಮಾತುಗಳು, ಮಹಿಳಾ…
Download Tweet Videoಡಬಲ್ ಎಂಜಿನ್ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಹಲವಾರು ಅನುಕೂಲಗಳನ್ನು ಪಡೆದಿದ್ದು, ಅತ್ತುತ್ತಮ ನಗರ ಸೂಚ್ಯಂಕದಲ್ಲಿ ಮೊದಲನೇ ಸ್ಥಾನ ಗಳಿ…
Download Tweet Videoಮಕ್ಕಳು ಪರೀಕ್ಷೆಯ ಒತ್ತಡದಿಂದ ಹೊರ ಬಂದು ಸಂತಸದಿಂದ ಪರೀಕ್ಷೆ ಬರೆಯಲು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಧಾನಿ ಶ್ರೀ @narendramodi ಅವರು…
Download Tweet Videoಪ್ರಧಾನಿ ಶ್ರೀ @narendramodi ಅವರು ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಗೆ ಹಸಿರು ನಿಶಾನೆ ತೋರಿಸಿದ್ದರು. ಯಾವುದೇ ಯೋಜನೆ ವಿಳಂಬವಾ…
Download Tweet Videoಅಧಿಕಾರದಲ್ಲಿದ್ದಾಗ ಲಿಂಗಾಯತ ವೀರಶೈವರ ನಡುವೆ ಕಂದಕ ಸೃಷ್ಟಿಸಿ, ಒಡೆಯುವ ಶಪಥ ಮಾಡಿ ಅದರ ಹಿಂದೆ ಬಿದ್ದಿದ್ದ @MBPatil ಅವರಿಗೆ ರಾಜ್ಯದ ಅ…
Download Tweet Videoಮುಂದಿನ ಹತ್ತು ವರ್ಷಗಳನ್ನು ನೀರಾವರಿ ದಶಕ ಎಂದು ಮುಖ್ಯಮಂತ್ರಿ @BSBommai ಪರಿಗಣಿಸಿದ್ದು 10.66 ಲಕ್ಷ ಹೆಕ್ಟೇರ್ ಒಣಭೂಮಿ ನೀರಾವರಿ ಪ್ರ…
Download Tweet Videoಕೆಪಿಸಿಸಿ ಅಧ್ಯಕ್ಷ @DKShivakumar ಅವರು ಅಧಿಕಾರದ ಸ್ವಾರ್ಥಲಾಲಸೆಗೆ ಬಸವಣ್ಣ, ಶಿಶುನಾಳ ಶರೀಫ್, ಕುವೆಂಪು ಅವರ ಮೇಲೆ ಪ್ರಮಾಣ ಮಾಡಿರುವು…
Download Tweet Videoಮಹಿಳೆಯರು ಮತ್ತು ಮಕ್ಕಳು ಸುಸ್ಥಿರ ಸಮಾಜದ ಅವಿಭಾಜ್ಯ ಅಂಗ ಎಂದು ಬಿಜೆಪಿ ನಂಬುತ್ತದೆ. ಅವರ ಕಲ್ಯಾಣಕ್ಕಾಗಿ, ಮಾತೃಪೂರ್ಣ ಯೋಜನೆಯನ್ನು ಯಶಸ್…
Download Tweet VideoRT @BJP4India: 𝐇𝐨𝐧𝐨𝐫𝐢𝐧𝐠 𝐯𝐚𝐥𝐨𝐮𝐫 𝐚𝐧𝐝 𝐛𝐫𝐚𝐯𝐞𝐫𝐲 𝐨𝐟 ‘𝐏𝐚𝐫𝐚𝐦𝐯𝐞𝐞𝐫𝐬’.
In a historic decision, PM Shri @narendramodi named 21 islands of Andaman & Ni…
Download Tweet Videoಗೆಲುವಿನ ಸಂಕಲ್ಪದೊಂದಿಗೆ ಭರದಿಂದ ಸಾಗುತ್ತಿದೆ ವಿಜಯ ಸಂಕಲ್ಪ ಅಭಿಯಾನ. ರಾಜ್ಯದಾದ್ಯಂತ ಸಚಿವರು, ಶಾಸಕರು, ಪದಾಧಿಕಾರಿಗಳು ಅಭಿಯಾನದಲ್ಲಿ…
Download Tweet Videoಖಾಲಿ ಕುರ್ಚಿಗಳಿಂದ ಮತ ಯಾಚಿಸುತ್ತಿರುವ ಕಾಂಗ್ರೆಸ್! ಪ್ರಜಾದ್ರೋಹ ಯಾತ್ರೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿರುವ ಕರ್ನಾಟಕದ ಜನತೆ.…
Download Tweet Videoಹಗರಣಗಳ ಮೇಲೆ ಹಗರಣಗಳನ್ನು ಮಾಡಿ, ಜನರ ದುಡ್ಡನ್ನೇ ಕೊಳ್ಳೆ ಹೊಡೆದು ಅವರ ಕಣ್ಣಿಗೆ ಮಣ್ಣೆರೆಚುತ್ತಿರುವ ಭ್ರಷ್ಟ ಕಾಂಗ್ರೆಸ್ಗೆ ನಿಮ್ಮ ಅಮೂ…
Download Tweet Videoಕಾಂಗ್ರೆಸ್ ಓಲೈಕೆ ರಾಜಕಾರಣಕ್ಕೆ ಎಷ್ಟು ಪ್ರಸಿದ್ಧವೋ, ಹೊಡಿ ಬಡಿ ರಾಜಕಾರಣಕ್ಕೂ ಅಷ್ಟೇ ಜನಪ್ರಿಯ. ಹೇಳಿ ಕೇಳಿ ಕೈ ಪಕ್ಷ. ಮಾತಾಡುವ ಬದಲು…
Download Tweet Videoಮಹಾನಗರ ಬೆಂಗಳೂರು ಮುಖ್ಯಮಂತ್ರಿ ಶ್ರೀ @BSBommai ಅವರ ನೇತೃತ್ವದಲ್ಲಿ ಬದುಕಲು ಯೋಗ್ಯವಾದ ಅತ್ಯುತ್ತಮ ನಗರಗಳಲ್ಲಿ ಒಂದೆನಿಸಿದೆ. ಉತ್ತಮ ಜ…
Download Tweet Video‘ಮನೆಗೆ ನುಗ್ಗಿಸಿ ಹೊಡಿತೇವೆ, ವೇಶ್ಯೆ, ಹೊಡಿ ಬಡಿ ಕಡಿ, %€£$%^, $%#!’ ಈ ರೀತಿಯ ಸಭ್ಯ ಸಮಾಜವನ್ನಷ್ಟೇ ಅಲ್ಲದೇ ನೈಜ ರೌಡಿಗಳನ್ನೂ ನಾಚಿ…
Download Tweet Videoಬಡ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡುವುದು ಕನಸೇ ಆಗಿತ್ತು. ಇದನ್ನರಿತ ಪ್ರಧಾನಿ ಶ್ರೀ @narendramodi ಅವರು ಉಜ್ವಲಾ ಯೋಜ…
Download Tweet VideoRT @JPNadda: Sharing highlights from my visit to the eternally beautiful state of Karnataka. Karnataka wins over my heart everytime with it…
Download Tweet Videoರಾಜ್ಯವ್ಯಾಪಿ ವಿಜಯ ಸಂಕಲ್ಪ ಅಭಿಯಾನ.
ಬಿಜೆಪಿ ಗೆಲುವಿಗೆ ಮುನ್ನುಡಿ ಬರೆಯೋಣ.
#VijayaSankalpaAbhiyana #ವಿಜಯಸಂಕಲ್ಪಅಭಿಯಾನ
Download Tweet Videoವಿಜಯ ಸಂಕಲ್ಪ ಅಭಿಯಾನ.
ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆ-ಮನಗಳಿಗೆ ತಲುಪಿಸೋಣ.
#VijayaSankalpaAbhiyana #ವಿಜಯಸಂಕಲ್ಪಅಭಿಯಾನ
Download Tweet Videoಒಡೆದು ಆಳುವ ನೀತಿಯನ್ನು ಬ್ರಿಟಿಷರಿಂದ ಬಳುವಳಿಯಾಗಿ ಪಡೆದ ಕಾಂಗ್ರೆಸ್, ದೇಶವನ್ನು ತುಕ್ಡೇ ತುಕ್ಡೇ ಮಾಡುವುದಕ್ಕೆ ಹವಣಿಸುತ್ತಲೇ ಇದೆ. ಕರ್…
Download Tweet Videoಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai, ಸಚಿವರು, ಶಾಸಕರು ಮತ್ತು ಪ್ರಮುಖರು ರಾಜ್ಯದ ವಿವಿಧೆಡೆ ಗೋಡೆ ಬರಹ ಬರೆಯುವ ಮೂಲಕ ವಿಜಯ ಸಂ…
Download Tweet Videoದೀರ್ಘಕಾಲ ದೇಶವನ್ನು ಆಳಿದ @INCKarnatakaಕ್ಕೆ ಕಲ್ಯಾಣ ಕರ್ನಾಟಕವಾಗಲಿ, ಅಲ್ಲಿನ ತಾಂಡಾಗಳಾಗಲಿ ಕಣ್ಣಿಗೆ ಬೀಳಲೇ ಇಲ್ಲ. ದಶಕಗಳಿಂದ ಗೆಲ್…
Download Tweet Videoಧೈರ್ಯವಿದ್ದರೆ ನಮ್ಮನ್ನು ಜೈಲಿಗೆ ಹಾಕಿ ಎಂದಿರುವ @HariprasadBK2 ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ಈಗಾಗಲೇ ಭ್ರಷ್ಟಾಚಾರ ಆರೋಪ ಹೊತ್…
Download Tweet Videoಜನರನ್ನು ಮರಳು ಮಾಡಲು @INCKarnataka ಎಷ್ಟೇ ಭರವಸೆಗಳನ್ನು ನೀಡಿದರೂ ನಾಡಿನ ಜನತೆ ನಂಬುವಷ್ಟು ದಡ್ಡರಲ್ಲ. ಇದಕ್ಕೆ ಗದಗಿನಲ್ಲಿ ನಡೆದ ಪ್ರ…
Download Tweet Videoಸಿದ್ದರಾಮಯ್ಯನವರು ಬಳಸುವ ಭಾಷೆ ಅವರ ಆಚಾರವನ್ನು ಒಂದೆಡೆ ತೋರಿಸಿದರೆ, ಮತ್ತೊಂದೆಡೆ ನಮ್ಮ ಪಕ್ಷಕ್ಕೆ ಸಿಗುತ್ತಿರುವ ಅಭೂತಪೂರ್ವ ಜನಬೆಂಬಲಕ್…
Download Tweet Videoಜನ ಮೋದಿಯವರನ್ನು ಸ್ವೀಕಾರ ಮಾಡಿದ್ದಾರೆ, ಇದನ್ನು ನೋಡಿ @siddaramaiah ನವರು ಗಾಬರಿಗೊಂಡಿದ್ದಾರೆ….
#ಪ್ರಜಾದ್ರೋಹಯಾತ್ರೆ
Download Tweet Videoಪ್ರಧಾನಿ ಶ್ರೀ @narendramodiಯವರು 51 ಸಾವಿರ ಹಕ್ಕುಪತ್ರ ವಿತರಣೆ ಮಾಡುವ ಮೂಲಕ ತಾಂಡಾ ನಿವಾಸಿಗಳ ಬಹು ವರ್ಷಗಳ ಕನಸನ್ನು ನನಸು ಮಾಡಿದ್ದಾ…
Download Tweet Videoಕರ್ನಾಟಕ ರಾಜಕಾರಣದ ಧ್ರುವತಾರೆಯಂತಿದ್ದವರು ವಿ.ಎಸ್. ಆಚಾರ್ಯರು. ಪರಿಶುದ್ಧ ವ್ಯಕ್ತಿತ್ವ, ಅಕಳಂಕ ಚರಿತರಾದ ಆಚಾರ್ಯರ ಮೌಲ್ಯಾಧಾರಿತ ರಾಜಕಾ…
Download Tweet Videoರಾಜ್ಯದಾದ್ಯಂತ ಇಂದಿನಿಂದ ವಿಜಯ ಸಂಕಲ್ಪ ಅಭಿಯಾನ ಪ್ರಾರಂಭವಾಗಿದ್ದು, ಸಚಿವರು, ಶಾಸಕರು, ಪ್ರಮುಖರು, ಪದಾಧಿಕಾರಿಗಳು ಮನೆ ಮನೆಗೆ ತೆರಳಿ ಕರ…
Download Tweet Videoವಿಜಯ ಸಂಕಲ್ಪ ಅಭಿಯಾನದ ಮೂಲಕ ರಾಜ್ಯವ್ಯಾಪಿ ಕಮಲ ಕಲರವ !
#VijayaSankalpaAbhiyana #ವಿಜಯಸಂಕಲ್ಪಅಭಿಯಾನ
Download Tweet Videoಕಾಂಗ್ರೆಸ್ ಎಂಬುದು ದೊಡ್ಡ ಸುಳ್ಳಿನ ಫ್ಯಾಕ್ಟರಿ. ಆ ಪಕ್ಷದ ನಾಯಕರು ಅಧಿಕಾರದ ಗದ್ದುಗೆ ಹಿಡಿಯಲು ತರೇವಾರಿ ಸುಳ್ಳುಗಳನ್ನು ಹೇಳುತ್ತಿದ್ದಾ…
Download Tweet Videoಡಬಲ್ ಎಂಜಿನ್ ಸರ್ಕಾರದಿಂದ ಕರ್ನಾಟಕವು ಅಭಿವೃದ್ಧಿಯತ್ತ ಸಾಗುತ್ತಿದೆ. ರೈತ ವಿದ್ಯಾನಿಧಿ, ಕಿಸಾನ್ ಸಮ್ಮಾನ್, ಪ್ರಧಾನ ಮಂತ್ರಿ ಆವಾಸ್…
Download Tweet Video'@siddaramaiah ಮತ್ತು @DKShivakumar ನಡುವಿನ ಜಂಗೀಕುಸ್ತಿ ಯಾವುದೇ ತಾರ್ಕಿಕ ಅಂತ್ಯ ಕಾಣದು. ಇವರುಗಳ ಅಧಿಕಾರ ವ್ಯಾಮೋಹಕ್ಕೆ ರಾಜ್ಯವನ್…
Download Tweet Videoಭಾರತಕ್ಕೆ ಕರ್ನಾಟಕದ ಯೋಗದಾನ ಬಹಳಷ್ಟಿದೆ…
- ಶ್ರೀ @JPNadda, ರಾಷ್ಟ್ರೀಯ ಅಧ್ಯಕ್ಷರು.
#VijayaSankalpaAbhiyana…
Download Tweet Videoದೇಶ ಸ್ವಚ್ಛವಾಗಿರಬೇಕು. ಗ್ರಾಮೀಣ ಪ್ರದೇಶಗಳು ನಿರ್ಮಲವಾಗಿರಬೇಕು ಅಂತ ಗಾಂಧೀಜಿ 1915ರಲ್ಲಿ ಕರೆ ಕೊಟ್ಟರು. ವೋಟಿಗಾಗಿ ಗಾಂಧೀಜಿಯನ್ನು ಬಳ…
Download Tweet Videoರಾಜ್ಯದಾದ್ಯಂತ ಇಂದು ಜನವರಿ 21 ರಿಂದ 29 ರ ವರೆಗೆ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ. ನಾವೆಲ್ಲರೂ 8000090009 ಕ್ಕೆ ಕರೆ ಮಾಡಿ ಬಿಜೆಪಿ ಸ…
Download Tweet Video
This is an online tool used to download Twitter video (mp4). Save twitter video to your device with two clicks. This tool will help you find twitter to mp4 url link. Twitter mp4 video is downloaded directly from Twitter server to user device. This online service does not host any copyrighted or pirated content on its server. We are not associated with Twitter officially.
Twitter free video downloader for fast and easy .mp4 file download directly from Tweet URL containing video. This site does not host any copyrighted material or support unauthorized file sharing, all the videos are saved directly from Twitter servers.
About us